Download the consolidated UM app  here

Donations/ Sahakara Nagara UM Building fund

ಪರಮಪೂಜ್ಯ ಶ್ರೀ ಶ್ರೀ1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆದೇಶ ಹಾಗೂ ಅವರ ಅನುಗ್ರಹದಿಂದ ಬೆಂಗಳೂರಿನ ಸಹಕಾರ ನಗರದಲ್ಲಿದ್ದ ಶ್ರೀವೇಣುಗೋಪಾಲದೇವರ ಹಾಗೂ ಶ್ರೀರಾಘವೇಂದ್ರಸ್ವಾಮಿಗಳ ಮೃತ್ತಿಕಾವೃಂದಾವನದ ಸನ್ನಿಧಾನವಿರುವ ಶ್ರೀಉತ್ತರಾದಿಮಠದ ಭವನವನ್ನು ಪುನರ್ನಿರ್ಮಾಣ ಮಾಡಲಾಗುತ್ತಿದೆ.

ಕಳೆದ 3 ದಶಕಗಳಿಂದ ಸುತ್ತಮುತ್ತಲ ಭಕ್ತರಿಗೆ ಶ್ರದ್ಧಾಕೇಂದ್ರವಾಗಿದ್ದ ಈ ಮಠವು ಈಗ ಭಕ್ತರ ಅಪೇಕ್ಷೆಯಂತೆ ಹಾಗೂ ಎಲ್ಲ ಭಕ್ತರ ಸಹಕಾರದೊಂದಿಗೆ ನೂತನವಾಗಿ ಇನ್ನೂ ಹೆಚ್ಚು ಸೌಲಭ್ಯಗಳೊಂದಿಗೆ ನಿರ್ಮಾಣವಾಗುತ್ತಿದೆ. ಅಂದಾಜು 4 ಕೋಟಿ ರೂ ಯೋಜನೆಯ ಈ ಕಾರ್ಯಕ್ಕೆ ಎಲ್ಲ ಭಕ್ತರೂ ವಿಶೇಷವಾಗಿ ತನು ಮನ ಧನಗಳಿಂದ ಸೇವೆಯನ್ನು ಸಲ್ಲಿಸಿ ಗುರುರಾಜರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ – ಶ್ರೀ ಹೆಚ್ ಎನ್ ಮಾಹುಲಿ – 94480 54211

Sri Uttaradi Math Apps

Sri Uttaradi Math

Sri Uttaradi Math

VVS Matrimony

VVS Matrimony

UM Stotra

UM Stotra

Satyatma Vani

Satyatma Vani

Sandhyavandanam and Stotra (Web)

Sandhyavandanam and Stotra (Web)